ಪೂಜ್ಯ ಶ್ರೀ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರು ಮೇಲಿನ ಹಲ್ಲೆಯನ್ನು ಕಠೋರವಾಗಿ ಖಂಡಿಸುತ್ತೇನೆ

  • 04 Nov 2024 11:50:06 PM


ಮಂಗಳೂರು - ಪೂಜ್ಯ ಶ್ರೀ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರು ಮೇಲಿನ ಹಲ್ಲೆಯನ್ನು ಕಠೋರವಾಗಿ ಖಂಡಿಸುತ್ತೇನೆ.

 

 ಹಿಂದೂಗಳ ಹಾಗು ಹಿಂದೂ ಯತಿಗಳ ಮೇಲೆ ಮತಾಂದ ಶಕ್ತಿಗಳ ಅಟ್ಟಹಾಸ ದಿನದಿಂದ ದಿನೇ ಹೆಚ್ಚುತ್ತಿದೆ. ನಮ್ಮೆಲ್ಲರ ಪೂಜ್ಯರ ಮೇಲೇನಿ ಇಂದಿನ ಹಲ್ಲೆ ಇದು ಕೈಗನ್ನಡಿ. ಹಲ್ಲೆಮಾಡಿರುವ ಮತಾಂದ ಶಕ್ತಿಗಳನ್ನ ಮಟ್ಟ ಹಾಕಿ ಈ ಕೂಡಲೇ ಬಂಧಿಸಬೇಕು. 

 

ಕೋಟ್ಯಾಂತರ ಹಿಂದೂಗಳ ಆರಾಧನಾ ಕೇಂದ್ರವಾದ ಎಡನೀರು ಸಂಸ್ಥಾನದ ಸ್ವಾಮೀಜಿಗಳ ವಾಹನದ ಮೇಲಾದ ಆದ ದಾಳಿ ಸಮಸ್ತ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಸ್ವಾಮೀಜಿಯವರ ಸಂರಕ್ಷಣಾ ನಾವು ಯಾವ ಹೋರಾಟಕ್ಕೂ ಸಿದ್ದ, ಎಂದು ಆಕ್ರೋಶ ಹೊರ ಹಾಕಿದ್ದಾರೆ.