**ಮಂಜೇಶ್ವರ : ಶ್ರೀ ಅರಸು ಪ್ರೆಂಡ್ಸ್ ಕ್ಲಭ್ (ರಿ) ಮಜಲು ಇದರ ಅಶ್ರಯದಲ್ಲಿ ಶ್ರೀ ಅರಸು ಬಾಲಗೋಕುಲದ ವತಿಯಿಂದ 11ನೇ ವರ್ಷದ ಬಾಲಗೋಕುಲೋತ್ಸವ ಸಂಪನ್ನಗೊಂಡಿತು ಕ್ಲಭಿನ ಗೌರವಾಧ್ಯಕ್ಷರಾದ ಶ್ರೀಯುತ ಕೃಷ್ಣ ಶಿವಕೃಪ ರವರ ಅಧ್ಯಕ್ಷತೆಯಲ್ಲಿ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಯುತ ಗಣೇಶ್ ಭಟ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ರಾಷ್ಟ್ರೀಯ ಸೇವಿಕಾ ಸಮಿತಿಯ ಪ್ರಾಂತ ಭೌಧಿಕ್ ಪ್ರಮುಖ್ ಶ್ರೀಮತಿ ಸರಿತಾ ಆರಿಕ್ಕಾಡಿ ಭೌಧಿಕ್ ನೀಡಿದರು. ಮುಖ್ಯ ಅತಿಥಿಲಾಗಿ . ಶ್ರೀಯುತ ರಾಮ್ ಮನೋಹರ ರೈ ತಲಪಾಡಿ.ಶ್ರೀಯುತ ಬಾಲಕೃಷ್ಣ ಬಿ ಪದವು. ಶ್ರೀಯುತ ನಿತ್ಯಾನಂದ ಭಂಡಾರಿ ಬಾಜಪ ಪ್ರಧಾನ ಕಾರ್ಯದರ್ಶಿ ಮಂಜನಾಡಿ ಶಕ್ತಿ ಕೇಂದ್ರ.
ಶ್ರೀಯುತ ಶ್ರೀನಿವಾಸ ಶೆಟ್ಟಿ.ಮಂಗಳೂರು. ಶ್ರೀಯುತ ವಿಶ್ವನಾಥ ರೈ ಅಡ್ಕ. ಶ್ರೀಯುತ ಓಂ ಪ್ರಕಾಶ್ ಶೆಟ್ಟಿ. ಶ್ರೀಯುತ ವರದರಾಜ್ ಆಳ್ವ. ಶ್ರೀಯುತ ನಾರಾಯಣ ಕಜೆ ಶ್ರೀ ಮತಿ ಅಖಿಲ ಶ್ರೀನಿವಾಸ ಶೆಟ್ಟಿ ಉಪಸ್ಥಿತರಿದ್ದರು ರವಿ ಮಜಲು ಸ್ವಾಗತಿಸಿದರು ಲೋಹಿತ್ ಶೆಟ್ಟಿ ಧನ್ಯವಾದ ನೀಡಿದರು**