ಆಂಧ್ರಪ್ರದೇಶ:ಆಂಧ್ರಪ್ರದೇಶದ ಎಲ್ಲಾ ದೇವಸ್ಥಾನಗಳಿಗೆ ತಿಂಗಳಿಗೆ 10 ಲಕ್ಷ ರೂ. ಪೂಜೆ ಮಾಡುವ ವೇದಿಗಳಿಗೆ 15,000 ಮಾಸಿಕ ವೇತನ. ಕ್ಷೌರಿಕ ಬ್ರಾಹ್ಮಣರಿಗೆ (ಕೇಶ ವಿನ್ಯಾಸಕರು) ತಿಂಗಳಿಗೆ 25,000 ಸಂಬಳ. ಉದ್ಯೋಗಾವಕಾಶಗಳಿಲ್ಲದ ವೈದಿಕ ಶಿಕ್ಷಣ ಪಡೆದ ಬ್ರಾಹ್ಮಣ ಯುವಕರಿಗೆ ತಿಂಗಳಿಗೆ 3,000 ರೂ. ನೀಡಲಾಗುತ್ತದೆ. ಹಿಂದೂಯೇತರರು ಇನ್ನು ಮುಂದೆ ದೇವಸ್ಥಾನದ ಒಳಗೆ ಯಾವುದೇ ಕೆಲಸ ಮಾಡುವಂತಿಲ್ಲ.
ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ತೆಗೆದುಕೊಂಡ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಯಾವುದೇ ಪಕ್ಷದ ಮುಖಂಡನಿಗೆ ನಾವು ಬೆಂಬಲಿಸುತ್ತೇವೆ. ನಮಗೆ ಪಕ್ಷ ಮುಖ್ಯವಲ್ಲ. ತತ್ವ, ಸಿದ್ಧಾಂತಗಳು ಮುಖ್ಯ ಹಾಗೆಯೇ ದೇಶದ ಒಳಿತಿಗಾಗಿ ಕೆಲಸ ಮಾಡುವವರಾಗಿರ ಬೇಕು ಅಷ್ಟೇ..