ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ಪೂಜ್ಯನೀಯ ಪೇಜಾವರ ಶ್ರೀಗಳ ಸ್ವಾಮಿಜೀಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಸವಕಲು ನಾಣ್ಯ ಬಿ. ಕೆ ಹರಿ ಪ್ರಸಾದ್ ತನ್ನ ಹರಿದ ನಾಲಿಗೆಯಲ್ಲಿ ಅವಹೇಳನ ಹೇಳಿಕೆ ನೀಡಿದ್ದು ಖಂಡನೀಯ : ಹಿಂದೂ ಮಹಾ ಸಭಾ ಕರ್ನಾಟಕ

  • 28 Oct 2024 02:15:54 PM


ಹಿರಿಯ ಮುತ್ಸದ್ಧಿ ರಾಜಕಾರಣಿ ಕಾಂಗ್ರೆಸ್ ಪಕ್ಷದ 

 ಬಿ.ಕೆ ಹರಿಪ್ರಸಾದ್ ಈಗ ತಾವಿರುವ ಕಾಂಗ್ರೆಸ್ ಪಕ್ಷದಲ್ಲಿ ಚಲಾವಣೆ ಇಲ್ಲದ ವ್ಯಕ್ತಿಯಾಗಿ ತನ್ನ ಪ್ರತಿಷ್ಟೆ ಪ್ರಚಾರಕೋಸ್ಕರ ನಮ್ಮ ಸನಾತನ ಹಿಂದೂ ಧರ್ಮದ ಪೂಜ್ಯನೀಯ ಸ್ವಾಮೀಜಿಯವರ, ಹಾಗೂ ಸ್ವಾಮಿಜೀಗಳ ಕಾಷಯ ವಸ್ತ್ರಗಳ ಬಗ್ಗೆ ಅದು ಕೂಡ ನಮ್ಮ ಸನಾತನ ಹಿಂದೂ ಧರ್ಮದ ಇತಿಹಾಸ ಪ್ರಸಿದ್ಧ ಅಷ್ಟ ಮಠಗಳೊಂದಾದ ಉಡುಪಿ ಪೇಜಾವರ ಮಠದ ಪೂಜ್ಯನೀಯ ಸ್ವಾಮೀಜಿಯವರ ಬಗ್ಗೆ ತನ್ನ ಕೊಳಕು ನಾಲಿಗೆಯಲ್ಲಿ ಅಹಂಕಾರದ ಮಾತುಗಳನ್ನು ಅಡಿ ಕಾವಿ ವಸ್ತ್ರ ಬಿಚ್ಚಿ ರಾಜಕೀಯಕ್ಕೆ ಬನ್ನಿ ಎಂದು ಹೇಳಿಕೆ ಕೊಡುದನ್ನು ಹಿಂದೂ ಸಮಾಜ ಎಂದೆಂದಿಗೂ ಸಹಿಸುದಿಲ್ಲ ಅವರಿಗೆ ರಾಜಕೀಯಕ್ಕೆ ಬರುವ ಆಸಕ್ತಿ ಇದ್ದರೆ ಎಷ್ಟು ಹೊತ್ತು ಬೇಕು ನಿಮ್ಮ ಪ್ರಮಾಣ ಪತ್ರ ಅಗತ್ಯ ಇಲ್ಲ ಅವರಿಗೆ ಕಾಷಯ ವಸ್ತ್ರ ಧರಿಸಿದ್ದ ಉತ್ತರ ಪ್ರದೇಶದ ಪೂಜ್ಯನೀಯ ಯೋಗಿ ಆದಿತ್ಯನಾಥ್ ಜೀ ಮುಖ್ಯಮಂತ್ರಿಯಾಗಿ ರಾಜ್ಯ ಭಾರ ಮಾಡುತಿರೋದು, ಎಂ.ಪಿ ,ಮೆಂಬರ್ ಅಫ್ ಪಾರ್ಲಿಮೆಂಟ್ ಆಗಿರೋದು ನಿಮ್ಮ ಮೆದುಳಿನ ಇಚ್ಚಾ ಶಕ್ತಿಯ ಅರಿವಿಗೆ ಬರಲಿಲ್ಲವೇ? ನಿಮಗೆ ನೆನಪು ಶಕ್ತಿಯ ಕೊರತೆ ಇದ್ದರೆ ಸೂಕ್ತ ಚಿಕಿತ್ಸೆ ಮಾಡಿ ಇನ್ನು ಇರುವಷ್ಟು ದಿನ ಚೆನ್ನಾಗಿ ಬಾಳಿ ಎಂದು ಹಿಂದೂ 

ಮಹಾಸಭಾ ಕರ್ನಾಟಕ‌ ನಿಮಗೆ ಎಚ್ಚರಿಕೆಯ ಕಿವಿ ಮಾತನ್ನು ನೀಡುತ್ತದೆ. ಈ ರೀತಿಯಾ ಹೇಳಿಕೆ ನಿಮ್ಮ ವ್ಯಕ್ತಿತ್ವಕ್ಕೆ ಶೋಭೆತರಲ್ಲ ಇದನ್ನು ಅರಿತು ಕೂಡಲೇ ಕ್ಷಮೆ ಕೇಳಬೇಕು ಎಂದು ಹಿಂದೂ ಮಹಾ ಸಭಾ ಕರ್ನಾಟಕ ಘಟಕ ಅಗ್ರಹಿಸುತದೆ...