ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡುಬಿದಿರೆ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ
ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಮೂಡುಬಿದಿರೆ ಎಬಿವಿಪಿಯ ಐದು ಮಂದಿ ಚುನಾವಣೆ ಗೆದ್ದು ಹಲವು ಹುದ್ದೆಗಳನ್ನು ಪಡೆದಿರುತ್ತಾರೆ.
ಅಭಿನ್ ಶೆಟ್ಟಿ - ಸರ್ವ ಕಾಲೇಜು ಉಪಾಧ್ಯಕ್ಷ
ಕಿಶೋರ್ ಸಾಯಿ - ಮಂಗಳೂರು ಜಿಲ್ಲಾ ಕಾರ್ಯದರ್ಶಿ
ಆಶಿಕ್ ಎ ಜೆ - ಸರ್ವ ಕಾಲೇಜು ಕ್ರೀಡಾ ಕಾರ್ಯದರ್ಶಿ
ಆಶ್ರಿತ್ ಭಂಡಾರಿ - ಸರ್ವ ಕಾಲೇಜು ವಿಭಾಗದ ಟ್ರೆಷರರ್
ಆರ್ಯನ್ ಪ್ರಭು - ವೃತ್ತಿಪರ ಕಾಲೇಜು ಸಹ-ಕನ್ವೇಯರ್
ಇವರು 26/10/2024 ರಂದು ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಎಬಿವಿಪಿ ಸಭೆಯಲ್ಲಿ ಆಯ್ಕೆಯಾಗಿರುತ್ತಾರೆ.
ಇವರ ಅವಧಿಯಲ್ಲಿ ಸಂಘಟನೆ ಇನ್ನಷ್ಟು ವಿದ್ಯಾರ್ಥಿಗಳ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೆಲಸ ಮಾಡಲಿ ಎಂದು ಶುಭ ಹಾರೈಸುವ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಎಬಿವಿಪಿ ಮೂಡುಬಿದಿರೆ