ಅಖಿಲ ಭಾರತೀಯ ವಿದ್ಯಾ ಪರಿಷತ್ ಮಂಗಳೂರು ವಿಭಾಗದ ಸರ್ವ ಕಾಲೇಜ್ ಚುನಾವಣೆಯಲ್ಲಿ ಪುತ್ತೂರು ಜಿಲ್ಲೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಪ್ರತೀಶ್ ಶೆಟ್ಟಿ ಅವರಿಗೆ ಎಬಿವಿಪಿ ಕಾರ್ಯಕರ್ತರ ಅಭಿನಂದನ ಸಮರ್ಪಣೆ
26/10/2024 ರಂದು ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಎಬಿವಿಪಿ ಸಭೆಯಲ್ಲಿ ಆಯ್ಕೆ ಮಾಡಿರುತ್ತಾರೆ. ಹಿಂದೂ ಪರಸಂಗಟನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರತೀಶ್ ಶೆಟ್ಟಿಯವರಿಗೆ ಜವಾಬ್ದಾರಿ ನೀಡಿರುವುದು ಸ್ವಾಗತ ಅರ್ಹ ಎಂದು ಎಬಿವಿಪಿ ಪುತ್ತೂರು ಜಿಲ್ಲೆಯ ಕಾರ್ಯಕರ್ತರು ತಿಳಿಸಿದ್ದಾರೆ..